ಶೀರ್ಷಿಕೆ : ಮೂಸೋಡಿ ಕಳಚಿ ಮಂಜೇಶ್ವರ ಉಳಿಸಿ?
ಲಿಂಕ್ : ಮೂಸೋಡಿ ಕಳಚಿ ಮಂಜೇಶ್ವರ ಉಳಿಸಿ?
ಮೂಸೋಡಿ ಕಳಚಿ ಮಂಜೇಶ್ವರ ಉಳಿಸಿ?
ಕೇರಳ, ಕೊಡಗುಗಳಲ್ಲಿ ಜನ, ಸೊತ್ತುಗಳ ಮೇಲೆ ಮಳೆಗಾಲ ಬೀರಿದ ದುಷ್ಪ್ರಭಾವ ದೊಡ್ಡ ಸುದ್ದಿ ನಿಜ, ಯುದ್ಧಸ್ತರದಲ್ಲಿ ಕೆಲಸವಾಗಬೇಕಾದ್ದೂ ಸರಿ. ಆದರೆ ಇದು ಇಂಥದ್ದೇ ಅನ್ಯ ಪ್ರಾಕೃತಿಕ ಅನಾಹುತಗಳಿಗೊಂದು ತಾರ್ಕಿಕ ಕೊನೆ ಕೊಡದುಳಿಯಲು, ರಕ್ಷಣೆ ಪರಿಹಾರ ಕಾರ್ಯಗಳ ಕುರಿತು, ಮುಖ್ಯವಾಗಿ ಆಡಳಿತ ಮತ್ತು ಮಾಧ್ಯಮಗಳು ಮರೆತುಬಿಡುವುದು ತಪ್ಪು. ಹಾಗಾಗಿಯೇ ನಾನು ‘ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ’ ಮೊದಲ ಪ್ರಾಶಸ್ತ್ಯದಲ್ಲಿ ನೋಡಿ ಬಂದೆ, ತಿಳಿದಷ್ಟು ಬರೆದೆ. ಮತ್ತೂ ತಲೆಯಲ್ಲಿ
ಕೊರೆಯುತ್ತಲೇ ಉಳಿದಿತ್ತು, ತುಸು ಹಿಂದಿನ ಇನ್ನೊಂದು ಸಮಸ್ಯೆ - ಮೂಸೋಡಿಯದ್ದು.
ಮೂಸೋಡಿ - ಎಲ್ಲಿ, ಏನು: ‘ಪಡ್ಡಾಯಿ’ (ಚಿಟಿಕೆ ಹೊಡೆಯಿರಿ) ಚಿತ್ರೀಕರಣದ ಅಗತ್ಯಕ್ಕೆ ಕಡಲ ಕೊರೆತಕ್ಕೀಡಾದ ಮನೆಗಳನ್ನು ಹುಡುಕಿ ಅಭಯ, ನಾನು ಕಳೆದ ವರ್ಷ ಓಡಾಡಿದ್ದು, ಮೂಸೋಡಿ ಸಿಕ್ಕಿದ್ದು ನಿಮಗೆಲ್ಲ ತಿಳಿದೇ ಇದೆ (ಇಲ್ಲದವರು ಅವಶ್ಯ ಓದಿ : ಕಡಲ ಕಲಕಿನಲ್ಲೆದ್ದ ಅಮೃತದ ಹನಿಗಳು. ಮೂಸೋಡಿಯಲ್ಲಿ ಅಂದು ಉಳಿದಂತೆ ಕಾಣುತ್ತಿದ್ದದ್ದು ಹಮೀದರ ಒಂದೇ ಮನೆ. ಅದೂ ಬಿದ್ದು
ಹೀಗಾಗಿ ಲೇಖನಗಳು ಮೂಸೋಡಿ ಕಳಚಿ ಮಂಜೇಶ್ವರ ಉಳಿಸಿ?
ಎಲ್ಲಾ ಲೇಖನಗಳು ಆಗಿದೆ ಮೂಸೋಡಿ ಕಳಚಿ ಮಂಜೇಶ್ವರ ಉಳಿಸಿ? ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೂಸೋಡಿ ಕಳಚಿ ಮಂಜೇಶ್ವರ ಉಳಿಸಿ? ಲಿಂಕ್ ವಿಳಾಸ https://dekalungi.blogspot.com/2018/09/blog-post_9.html
0 Response to "ಮೂಸೋಡಿ ಕಳಚಿ ಮಂಜೇಶ್ವರ ಉಳಿಸಿ?"
ಕಾಮೆಂಟ್ ಪೋಸ್ಟ್ ಮಾಡಿ