ಶೀರ್ಷಿಕೆ : ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನ : ಜು. 10 ರಂದು ಜಾಗೃತ ಸಮಿತಿ ಸಭೆಗೆ
ಲಿಂಕ್ : ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನ : ಜು. 10 ರಂದು ಜಾಗೃತ ಸಮಿತಿ ಸಭೆಗೆ
ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನ : ಜು. 10 ರಂದು ಜಾಗೃತ ಸಮಿತಿ ಸಭೆಗೆ
ಕೊಪ್ಪಳ ಜು. 09 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮೂರನೇ ಸುತ್ತಿನ ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನ ಹಮ್ಮಿಕೊಳ್ಳುವ ಕುರಿತು ಜಿಲ್ಲಾ ಮಟ್ಟದ ಜಾಗೃತ ಸಮಿತಿಯ ಸಭೆಯನ್ನು ಜು. 10 ರಂದು ಮಧ್ಯಾಹ್ನ 3-45 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲೆಯಾದ್ಯಂತ ಜು. 18 ರಿಂದ 21 ರವರೆಗೆ ಮೂರನೇ ಸುತ್ತಿನ ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನವನ್ನು ಹಮ್ಮಿಕೊಳ್ಳುವ ಕುರಿತು ಪೂರ್ವಭಾವಿ ಸಿದ್ದತೆಗಾಗಿ ಜಿಲ್ಲಾ ಮಟ್ಟದ ಜಾಗೃತ ಸಮಿತಿಯ ಸಭೆಯನ್ನು ಆಯೋಜಿಸಲಾಗಿದ್ದು, ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನ : ಜು. 10 ರಂದು ಜಾಗೃತ ಸಮಿತಿ ಸಭೆಗೆ
ಎಲ್ಲಾ ಲೇಖನಗಳು ಆಗಿದೆ ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನ : ಜು. 10 ರಂದು ಜಾಗೃತ ಸಮಿತಿ ಸಭೆಗೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನ : ಜು. 10 ರಂದು ಜಾಗೃತ ಸಮಿತಿ ಸಭೆಗೆ ಲಿಂಕ್ ವಿಳಾಸ https://dekalungi.blogspot.com/2018/07/10.html
0 Response to "ವಿಶೇಷ ತೀವ್ರತರ ಇಂದ್ರಧನುಷ್ ಅಭಿಯಾನ : ಜು. 10 ರಂದು ಜಾಗೃತ ಸಮಿತಿ ಸಭೆಗೆ"
ಕಾಮೆಂಟ್ ಪೋಸ್ಟ್ ಮಾಡಿ