ಶೀರ್ಷಿಕೆ : ಫಸಲ್ ಭೀಮಾ ಯೋಜನೆ ಮುಂಗಾರು ಹಂಗಾಮು : ರೈತರು ಬೆಳೆವಿಮೆ ನೊಂದಾಯಿಸಿಕೊಳ್ಳಿ
ಲಿಂಕ್ : ಫಸಲ್ ಭೀಮಾ ಯೋಜನೆ ಮುಂಗಾರು ಹಂಗಾಮು : ರೈತರು ಬೆಳೆವಿಮೆ ನೊಂದಾಯಿಸಿಕೊಳ್ಳಿ
ಫಸಲ್ ಭೀಮಾ ಯೋಜನೆ ಮುಂಗಾರು ಹಂಗಾಮು : ರೈತರು ಬೆಳೆವಿಮೆ ನೊಂದಾಯಿಸಿಕೊಳ್ಳಿ
ಕೊಪ್ಪಳ ಜು. 06 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ನೊಂದಾಯಿಸಿಕೊಳ್ಳುವಂತೆ ಕೊಪ್ಪಳ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಬೆಳೆಗಳಿಗೆ ವಿಮೆ ನೊಂದಾಯಿಸುವ ಬೆಳೆಗಳ ವಿವರ ಇಂತಿದೆ. ನೀರಾವರಿ ಹತ್ತಿ ಹಾಗೂ ಮಳೆ ಆಶ್ರಿತ ಹೆಸರು, ಈ ಬೆಳೆಗಳಿಗೆ ಬೆಳೆವಿಮೆ ನೊಂದಾಯಿಸಲು ಜು. 16 ಕೊನೆಯ ದಿನವಾಗಿದೆ. ಮಳೆ ಆಶ್ರಿತ ಮತ್ತು ನೀರಾವರಿ ಭತ್ತ, ಜೋಳ, ಮುಸುಕಿನ ಜೋಳ, ಸಜ್ಜೆ ಹಾಗೂ ಸೂರ್ಯಕಾಂತಿ, ಮಳೆ ಆಶ್ರಿತ ಅಲಸಂದಿ ಹಾಗೂ ನವಣೆ, ಮಳೆ ಆಶ್ರಿತ ಮತ್ತು ನೀರಾವರಿ ತೊಗರಿ, ಮಳೆ ಆಶ್ರಿತ ಹುರಳಿ ಹಾಗೂ ಎಳ್ಳು, ಮಳೆ ಆಶ್ರಿತ ಮತ್ತು ನೀರಾವರಿ ನೆಲಗಡಲೆ (ಶೇಂಗಾ), ಮಳೆ ಆಶ್ರಿತ ಹತ್ತಿ, ಮಳೆ ಆಶ್ರಿತ ಮತ್ತು ನೀರಾವರಿ ಈರುಳ್ಳಿ ಮತ್ತು ಟೊಮೆಟೊ, ಈ ಬೆಳೆಗಳಿಗೆ ಬೆಳೆವಿಮೆ ನೊಂದಾಯಿಸಲು ಜುಲೈ. 31 ಕೊನೆಯ ದಿನವಾಗಿದ್ದು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಎಲ್ಲಾ ವರ್ಗದ ರೈತರು ಬೆಳೆವಿಮೆ ಪ್ರೀಮಿಯಂ ತುಂಬಿ ಯೋಜನೆಯ ಪ್ರಯೋಜನೆ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರಿ ಇಲಾಖೆ, ಸ್ಥಳೀಯ ವಾಣಿಜ್ಯ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಫಸಲ್ ಭೀಮಾ ಯೋಜನೆ ಮುಂಗಾರು ಹಂಗಾಮು : ರೈತರು ಬೆಳೆವಿಮೆ ನೊಂದಾಯಿಸಿಕೊಳ್ಳಿ
ಎಲ್ಲಾ ಲೇಖನಗಳು ಆಗಿದೆ ಫಸಲ್ ಭೀಮಾ ಯೋಜನೆ ಮುಂಗಾರು ಹಂಗಾಮು : ರೈತರು ಬೆಳೆವಿಮೆ ನೊಂದಾಯಿಸಿಕೊಳ್ಳಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಫಸಲ್ ಭೀಮಾ ಯೋಜನೆ ಮುಂಗಾರು ಹಂಗಾಮು : ರೈತರು ಬೆಳೆವಿಮೆ ನೊಂದಾಯಿಸಿಕೊಳ್ಳಿ ಲಿಂಕ್ ವಿಳಾಸ https://dekalungi.blogspot.com/2018/07/blog-post_72.html
0 Response to "ಫಸಲ್ ಭೀಮಾ ಯೋಜನೆ ಮುಂಗಾರು ಹಂಗಾಮು : ರೈತರು ಬೆಳೆವಿಮೆ ನೊಂದಾಯಿಸಿಕೊಳ್ಳಿ"
ಕಾಮೆಂಟ್ ಪೋಸ್ಟ್ ಮಾಡಿ