ಶೀರ್ಷಿಕೆ : ಮೂಡಾಯಿಯ ಕಗುರಾಕ್ಕೆ ತೆಂಕು, ಬಡಗುಗಳ ಯಕ್ಷ ಸಲಾಂ!
ಲಿಂಕ್ : ಮೂಡಾಯಿಯ ಕಗುರಾಕ್ಕೆ ತೆಂಕು, ಬಡಗುಗಳ ಯಕ್ಷ ಸಲಾಂ!
ಮೂಡಾಯಿಯ ಕಗುರಾಕ್ಕೆ ತೆಂಕು, ಬಡಗುಗಳ ಯಕ್ಷ ಸಲಾಂ!
ದಿನವಿಡೀ ಭೋರ್ಗುಟ್ಟುತ್ತಿತ್ತು ಮಳೆ, ಸಹಜವಾಗಿ ೭-೭-೧೮ರ ಸಂಜೆ ಡಾನ್ ಬಾಸ್ಕೋ ಸಭಾಂಗಣ ಪ್ರೇಕ್ಷಾವೃಂದದ ಕೊರತೆಯಲ್ಲಿ ಸೊರಗಿತ್ತು. ಆದರೇನು ಆ ಸಂಜೆಯ (ನಾಲ್ಕರಿಂದ ಸುಮಾರು ಎಂಟು ಗಂಟೆಯವರೆಗೆ) ಕಲಾಪದ ಪ್ರಧಾನ ಕಣ್ಮಣಿಯಾಗಿ, ಸಮ್ಮಾನಿತರಾಗಲಿದ್ದ, ಸುದೂರದ ಜಪಾನಿನ ಪ್ರೊ| ಸುಮಿಯೋ ಮೊರಿಜಿರಿ, ಸಪತ್ನೀಕರಾಗಿ ಸಕಾಲದಲ್ಲಿ ಬಂದಿದ್ದರು. ಅಧ್ಯಕ್ಷತೆ ವಹಿಸಲಿದ್ದ ಪ್ರೊ| ಬಿ.ಎ. ವಿವೇಕ ರೈ, ಸಮ್ಮಾನದ ನುಡಿಮಾಲೆ ಹೆಣೆಯುವ ಪ್ರೊ| ಪುರುಷೋತ್ತಮ ಬಿಳಿಮಲೆ
ಮತ್ತು ಪ್ರೊ| ಚಿನ್ನಪ್ಪ ಗೌಡರೂ ಉತ್ಸುಕರಾಗಿಯೇ ಸೇರಿಕೊಂಡಿದ್ದರು. ಒಟ್ಟು ಕಲಾಪವನ್ನು ಶುದ್ಧ ಪ್ರೀತಿಯಿಂದ ಸಂಘಟಿಸಿದ ಕಲಾಗಂಗೋತ್ರಿ ಬಳಗ (ಸೋಮೇಶ್ವರ-ಉಚ್ಚಿಲ, ಮಂಗಳೂರು), ಕರೆಯೋಲೆಯ ಸಮಯ ನಿಷ್ಠೆ ಕಾಯ್ದುಕೊಂಡು, ಮೂರು ಹಂತದ ಕಲಾಪಕ್ಕಿಳಿದೇ ಬಿಟ್ಟಿತು.
ಸುಮಾರು ಎರಡು ದಶಕಗಳ ಕಾಲ ಯಕ್ಷಗಾನ, ದೈವಾರಾಧನೆಗಳನ್ನು ಅಧ್ಯಯನ ಮಾಡಿ, ಜಪಾನೀ ಭಾಷೆಯಲ್ಲಿ ಎರಡು ಉದ್ಗ್ರಂಥಗಳನ್ನೇ ಬರೆದು, ಪ್ರಕಟಿಸಿದ
ಹೀಗಾಗಿ ಲೇಖನಗಳು ಮೂಡಾಯಿಯ ಕಗುರಾಕ್ಕೆ ತೆಂಕು, ಬಡಗುಗಳ ಯಕ್ಷ ಸಲಾಂ!
ಎಲ್ಲಾ ಲೇಖನಗಳು ಆಗಿದೆ ಮೂಡಾಯಿಯ ಕಗುರಾಕ್ಕೆ ತೆಂಕು, ಬಡಗುಗಳ ಯಕ್ಷ ಸಲಾಂ! ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೂಡಾಯಿಯ ಕಗುರಾಕ್ಕೆ ತೆಂಕು, ಬಡಗುಗಳ ಯಕ್ಷ ಸಲಾಂ! ಲಿಂಕ್ ವಿಳಾಸ https://dekalungi.blogspot.com/2018/07/blog-post_16.html
0 Response to "ಮೂಡಾಯಿಯ ಕಗುರಾಕ್ಕೆ ತೆಂಕು, ಬಡಗುಗಳ ಯಕ್ಷ ಸಲಾಂ!"
ಕಾಮೆಂಟ್ ಪೋಸ್ಟ್ ಮಾಡಿ