ಶೀರ್ಷಿಕೆ : ಹೆಚ್ಚುವರಿ ಕೇಂದ್ರಿಯ ಭವಿಷ್ಯನಿಧಿ ಆಯುಕ್ತರಾಗಿ ಕಮ್ಮ ನಾರಾಯಣರಾವ್ ಅಧಿಕಾರ
ಲಿಂಕ್ : ಹೆಚ್ಚುವರಿ ಕೇಂದ್ರಿಯ ಭವಿಷ್ಯನಿಧಿ ಆಯುಕ್ತರಾಗಿ ಕಮ್ಮ ನಾರಾಯಣರಾವ್ ಅಧಿಕಾರ
ಹೆಚ್ಚುವರಿ ಕೇಂದ್ರಿಯ ಭವಿಷ್ಯನಿಧಿ ಆಯುಕ್ತರಾಗಿ ಕಮ್ಮ ನಾರಾಯಣರಾವ್ ಅಧಿಕಾರ
ಕೊಪ್ಪಳ ಮೇ. 04 (ಕರ್ನಾಟಕ ವಾರ್ತೆ): ಹೆಚ್ಚುವರಿ ಕೇಂದ್ರಿಯ ಭವಿಷ್ಯನಿಧಿ ಆಯುಕ್ತರಾಗಿ ಕರ್ನಾಟಕ (ಬೆಂಗಳೂರು ಹೊರತುಪಡಿಸಿ) ಮತ್ತು ಗೋವಾ ಭವಿಷ್ಯನಿಧಿ ಭವನ, ನವನನಗರ, ಹುಬ್ಬಳ್ಳಿಯ ಕಚೇರಿಯಲ್ಲಿ ಕಮ್ಮ ನಾರಾಯಣರಾವ್ ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಹೆಚ್ಚುವರಿ ಕೇಂದ್ರಿಯ ಭವಿಷ್ಯನಿಧಿ ಆಯುಕ್ತರಾದ ಕಮ್ಮ ನಾರಾಯಣರಾವ್ ಅವರು ವ್ಯಾಪ್ತಿಯು ಬೆಂಗಳೂರು ನಗರ ಹೊರತುಪಡಿಸಿ ಗೋವಾ ಮತ್ತು ಸಂಪೂರ್ಣ ಕರ್ನಾಟಕ ಒಳಪಟ್ಟಿದೆ. ಕರ್ನಾಟಕದ ವಲಯ ಹತ್ತು ಕ್ಷೇತ್ರಿಯ ಭವಿಷ್ಯನಿಧಿ ಕಛೇರಿಗಳನ್ನು ಒಳಗೊಂಡಿದೆ. ಅವುಗಳಲ್ಲಿ ಹುಬ್ಬಳ್ಳಿ, ಮಂಗಳೂರು, ಮೈಸೂರು, ಕಲಬುರಗಿ, ಬಳ್ಳಾರಿ, ರಾಯಚೂರು, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಮತ್ತು ಗೋವಾ ಒಳಗೊಂಡಿದೆ.
ಕಮ್ಮ ನಾರಾಯಣರಾವ್ ಅವರು 25 ವರ್ಷಕ್ಕೂ ಅಧಿಕ ಆಡಳಿತಾತ್ಮಕ ಮತ್ತು ಕಾರ್ಯಾತ್ಮಕ ಅನುಭವ ಹೊಂದಿದ್ದಾರೆ. ಮಧ್ಯಪ್ರದೇಶ, ಗುಜರಾತ್, ತೆಲಂಗಾಣ, ತಮಿಳನಾಡು ಮತ್ತು ಕರ್ನಾಟಕ ರಾಜ್ಯದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಭವಿಷ್ಯನಿಧಿ ಕಾನೂನು ಮತ್ತು ಸೇವಾ ವಿಭಾಗದ ಅನುಷ್ಠಾನಗೊಳಿಸುವಿಕೆಗೆ ಅವರ ಕಛೇರಿಯಲ್ಲಿ ನೇರವಾಗಿ ಅಥವಾ acc.hubligoa@epfindia.gov.in ಇ-ಮೇಲ್ ಮುಖಾಂತರ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಹೆಚ್ಚುವರಿ ಕೇಂದ್ರಿಯ ಭವಿಷ್ಯನಿಧಿ ಆಯುಕ್ತರಾಗಿ ಕಮ್ಮ ನಾರಾಯಣರಾವ್ ಅಧಿಕಾರ
ಎಲ್ಲಾ ಲೇಖನಗಳು ಆಗಿದೆ ಹೆಚ್ಚುವರಿ ಕೇಂದ್ರಿಯ ಭವಿಷ್ಯನಿಧಿ ಆಯುಕ್ತರಾಗಿ ಕಮ್ಮ ನಾರಾಯಣರಾವ್ ಅಧಿಕಾರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹೆಚ್ಚುವರಿ ಕೇಂದ್ರಿಯ ಭವಿಷ್ಯನಿಧಿ ಆಯುಕ್ತರಾಗಿ ಕಮ್ಮ ನಾರಾಯಣರಾವ್ ಅಧಿಕಾರ ಲಿಂಕ್ ವಿಳಾಸ https://dekalungi.blogspot.com/2018/05/blog-post_33.html
0 Response to "ಹೆಚ್ಚುವರಿ ಕೇಂದ್ರಿಯ ಭವಿಷ್ಯನಿಧಿ ಆಯುಕ್ತರಾಗಿ ಕಮ್ಮ ನಾರಾಯಣರಾವ್ ಅಧಿಕಾರ"
ಕಾಮೆಂಟ್ ಪೋಸ್ಟ್ ಮಾಡಿ