ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ
ಲಿಂಕ್ : ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ

ಓದಿ


ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಫೆ. 25 ಮತ್ತು 26 ರಂದು ಎರಡು ದಿನಗಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಬಸವರಾಜ ರಾಯರಡ್ಡಿ ಅವರು ಫೆ. 25 ರಂದು ಬೆಳಿಗ್ಗೆ 08 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ಅಂದು ಬೆಳಿಗ್ಗೆ 10 ಗಂಟೆಗೆ ಲಕಮಾಪುರಕ್ಕೆ ತೆರಳಿ, ಲಕಮಾಪುರ-ಕೊಪ್ಪಳ ರಸ್ತೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸುವರು.  ಬೆಳಿಗ್ಗೆ 11 ಗಂಟೆಗೆ ತಳಕಲ್ ಗ್ರಾಮದಲ್ಲಿ ಹಿಂದುಳಿದ ವರ್ಗದ ಹಾಸ್ಟೆಲ್, ತಳಬಾಳ ನಿಂದ ರಾಷ್ಟ್ರೀಯ ಹೆದ್ದಾರಿ-367 ರಸ್ತೆಯ ಸುಧಾರಣೆ ಹಾಗೂ ಕನಕಭವನದ ಶಂಕುಸ್ಥಾಪನೆ ನೆರವೇರಿಸುವರು.  12 ಕ್ಕೆ ಕೋಮಲಾಪುರದಲ್ಲಿ ಕನಕಭವನದ ಶಂಕುಸ್ಥಾಪನೆ ಹಾಗೂ 01 ಗಂಟೆಗೆ ಸೋಂಪುರದಲ್ಲಿ ಕನಕಭವನ ಮತ್ತು ಸೋಂಪುರ ಗ್ರಾಮದಿಂದ ರೈಲ್ವೆ ನಿಲ್ದಾಣ ರಸ್ತೆಯ ಸುಧಾರಣೆಗೆ ಶಂಕುಸ್ಥಾಪನೆ.  ಮಧ್ಯಾಹ್ನ 02 ಗಂಟೆಗೆ ಬಟಪನಹಳ್ಳಿ, 03-30 ಕ್ಕೆ ದ್ಯಾಂಪುರ ಹಾಗೂ 04-15 ಕ್ಕೆ ಸಂಗನಾಳ ಗ್ರಾಮಗಳಲ್ಲಿ ಕನಕಭವನದ ಶಂಕುಸ್ಥಾಪನೆ.   ಸಂಜೆ 05-30 ಗಂಟೆಗೆ ಹಿರೇಮ್ಯಾಗೇರಿ ಗ್ರಾಮಕ್ಕೆ ತೆರಳಿ, ಹಿರೇಮ್ಯಾಗೇರಿ-ಕೊಡಗನೂರ ರಸ್ತೆಯ ಕಾಮಗಾರಿಗೆ ಶಂಕುಸ್ಥಾಪನೆ.  ಸಂಜೆ 06-30 ಕ್ಕೆ ಚಿಕ್ಕಮ್ಯಾಗೇರಿ ಹಾಗೂ 07-30ಕ್ಕೆ ಕುದರಿಮೋತಿ ಗ್ರಾಮಗಳಲ್ಲಿ ಕನಕಭವನದ ಶಂಕುಸ್ಥಾಪನೆ ನೆರೆವೇರಿಸಿ ನಂತರ ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.
ಫೆ. 26 ರಂದು ಬೆಳಿಗ್ಗೆ 10 ಗಂಟೆಗೆ ಗುಂತಮಡವುಕ್ಕೆ ತೆರಳಿ, ಗುಂತಮಡವು-ಚಿಕ್ಕಮನ್ನಾಪುರ ರಸ್ತೆಯ ಶಂಕುಸ್ಥಾಪನೆ ನೆರೆವೇರಿಸುವರು.  ಬೆಳಿಗ್ಗೆ 11 ಕ್ಕೆ ಹಿರೇವಂಕಲಕುಂಟ, 12 ಕ್ಕೆ ಹಿರೇಅರಳಹಳ್ಳಿ ಗ್ರಾಮಗಳಲ್ಲಿ ಕನಕಭವನದ ಶಂಕುಸ್ಥಾಪನೆ.  ಮಧ್ಯಾಹ್ನ 01 ಗಂಟೆಗೆ ಲಿಂಗನಬಂಡಿ ಗ್ರಾಮದಲ್ಲಿ ಕನಕಭವನದ ಶಂಕುಸ್ಥಾಪನೆ ಹಾಗೂ ಮೊರಾರ್ಜಿ ದೇಸಾಯಿ ವಸತಿಯುಕ್ತ ಶಾಲೆಯ ಉದ್ಘಾಟನೆ ನೆರೆವೇರಿಸುವರು.  ಮಧ್ಯಾಹ್ನ. 02 ಕ್ಕೆ ದಮ್ಮೂರ, 03 ಕ್ಕೆ ತುಮ್ಮರಗುದ್ದಿ ಹಾಗೂ 4 ಗಂಟೆಗೆ ಮುಧೋಳ ಗ್ರಾಮಗಳಲ್ಲಿ ಕನಕಭವನದ ಶಂಕುಸ್ಥಾಪನೆ.  04-30 ಕ್ಕೆ ಹರಿಶಂಕರಬಂಡಿ ಗ್ರಾಮಕ್ಕೆ ತೆರಳಿ, ಹರಿಶಂಕರಬಂಡಿ ಯಿಂದ ಚೆನಪನಹಳ್ಳಿಯ ಸಿ.ಸಿ ರಸ್ತೆಯ ಕಾಮಗಾರಿಯ ಶಂಕುಸ್ಥಾಪನೆ ಹಾಗೂ 05-30 ಗಂಟೆಗೆ ತಿಪ್ಪರಸನಾಳ ಸಿ.ಸಿ ರಸ್ತೆ ಕಾಮಗಾರಿಯ ಶಂಕುಸ್ಥಾಪನೆ ನೆರೆವೇರಿಸುವರು.  ಮಂತ್ರಿಗಳು ಅದೇ ದಿನ ರಾತ್ರಿ 8 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.
 


ಹೀಗಾಗಿ ಲೇಖನಗಳು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ

ಎಲ್ಲಾ ಲೇಖನಗಳು ಆಗಿದೆ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ ಲಿಂಕ್ ವಿಳಾಸ https://dekalungi.blogspot.com/2018/02/blog-post_75.html

Subscribe to receive free email updates:

0 Response to "ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ"

ಕಾಮೆಂಟ್‌‌ ಪೋಸ್ಟ್‌ ಮಾಡಿ