ಶೀರ್ಷಿಕೆ : ಕಲ್ಯಾಣೋತ್ಸವಕ್ಕೊಂದು ಮಹಾಯಾನ
ಲಿಂಕ್ : ಕಲ್ಯಾಣೋತ್ಸವಕ್ಕೊಂದು ಮಹಾಯಾನ
ಕಲ್ಯಾಣೋತ್ಸವಕ್ಕೊಂದು ಮಹಾಯಾನ
ನನ್ನ ಸೋದರಮಾವ ಎ.ಪಿ. ಗೌರೀಶಂಕರರ ಮಗಳು ಶೈಲಜ ಭಟ್ (ಉರುಫ್ ಶೈಲಗಾ!), ಮತ್ತವಳ ಗಂಡ - ಪುತ್ತೂರು ಮೂಲದ ಎಂ.ಎಸ್. ಭಟ್ಟರ ಮಗ, ಹಿರಿಯ ಉದ್ಯಮಿ ಶ್ಯಾಮಭಟ್, ಹೈದರಾಬಾದ್ ನಿವಾಸಿಗಳು. ಅವರ ಮಗಳು ಇಳಾ, ತನ್ನ ಬಿಟ್ಸ್ ಪಿಲಾನಿ ಸಹಪಾಠಿ ಋಷಿಲ್ ಜತೆ ಪರಸ್ಪರ ಅನುರಾಗದಲ್ಲಿ, ಮದುವೆಯ ಬಂಧ ಬಯಸಿದ್ದಳು. ಮಾರ್ವಾಡಿ ಸಂಪ್ರದಾಯದ ಋಷಿಲ್ಲನ ಕುಟುಂಬ ಮೂಲತಃ ಗುಜರಾಥಿನದ್ದು. ಅಜ್ಜಜ್ಜಿ - ಬೃಜಲಾಲ್ ಮತ್ತು ಸೂರ್ಯಕಾಂತ ತಾಪಡಿಯಾ, ಅಪ್ಪಮ್ಮ - ರಾಜೇಂದ್ರ ಕುಮಾರ್ ಮತ್ತು ಮೋನಿಕಾ ತಾಪಡಿಯಾ. ಅವರೆಲ್ಲ ವ್ಯವಹಾರಗಳ ಸೆಳವಿನಲ್ಲಿ ಕಳೆದೆರಡು ತಲೆಮಾರುಗಳಿಂದ ಹೈದರಾಬಾದಿಗಳೇ ಆಗಿದ್ದಾರೆ. ಈ ಎರಡೂ ಕುಟುಂಬಗಳು ವೈಚಾರಿಕ ಔದಾರ್ಯದಲ್ಲಿ ಮನುಷ್ಯ ಸಂಬಂಧವನ್ನಷ್ಟೇ ಗೌರವಿಸಿ, ನಿಶ್ಚೈಸಿದ್ದರಿಂದ ಇದೇ ೨೫ ನವೆಂಬರ್, ೨೦೧೭
ಶನಿವಾರದಂದು, ಹೈದರಾಬಾದಿನಲ್ಲಿ ಆತ್ಮೀಯ ಮದುವೆ ನಡೆಯಿತು. ಇದು ಹವ್ಯಕ ಮತ್ತು ಮಾರ್ವಾಡಿ ಸಂಪ್ರದಾಯಗಳ ಸುಂದರ ಕಸಿ. ಅದನ್ನು ಸವಿಯುವಂತೆ ಊರಿನ ನಮಗೆ, ಅಂದರೆ ಸುಮಾರು ಮೂವತ್ತೆಂಟು ಮಂದಿ ಬಂಧು ಮಿತ್ರರಿಗೆ, ಶ್ಯಾಮನೇ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದ.ಹೀಗಾಗಿ ಲೇಖನಗಳು ಕಲ್ಯಾಣೋತ್ಸವಕ್ಕೊಂದು ಮಹಾಯಾನ
ಎಲ್ಲಾ ಲೇಖನಗಳು ಆಗಿದೆ ಕಲ್ಯಾಣೋತ್ಸವಕ್ಕೊಂದು ಮಹಾಯಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಲ್ಯಾಣೋತ್ಸವಕ್ಕೊಂದು ಮಹಾಯಾನ ಲಿಂಕ್ ವಿಳಾಸ https://dekalungi.blogspot.com/2017/12/blog-post_89.html
0 Response to "ಕಲ್ಯಾಣೋತ್ಸವಕ್ಕೊಂದು ಮಹಾಯಾನ"
ಕಾಮೆಂಟ್ ಪೋಸ್ಟ್ ಮಾಡಿ