ಕವಿತೆಗಳ ಕೊಂದವರು

ಕವಿತೆಗಳ ಕೊಂದವರು - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕವಿತೆಗಳ ಕೊಂದವರು, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕವಿತೆಗಳ ಕೊಂದವರು
ಲಿಂಕ್ : ಕವಿತೆಗಳ ಕೊಂದವರು

ಓದಿ


ಕವಿತೆಗಳ ಕೊಂದವರು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹಗಲಿಡೀ ಧೇನಿಸಿ ಬರೆದ ಕವಿತೆಗಳು
ನೋವಿನಿಂದ ನರಳಿದ ಸದ್ದು ಕೇಳಿ ಎಚ್ಚರವಾಯಿತು
ನಡುರಾತ್ರಿ ಬರೆಯುವ ಮೇಜಿಗೆ ಬಂದು ಬರೆದಷ್ಟೂ ಹಾಳೆಗಳ
ಕತ್ತಲಲೆ ಸ್ಪರ್ಶಿಸಿದೆ
ಇನ್ನೂ ಉಸಿರಾಡುತ್ತಿದ್ದ ಕವಿತೆಗಳ
ನರಳುವಿಕೆಯೀಗ ಮತ್ತೂ ಹೆಚ್ಚಾಗಿ ಗಾಬರಿಯಿಂದ ದೀಪಹಾಕಿ ನೋಡಿದೆ
ಕವಿತೆಯ ಪ್ರತಿ ಶಬುದಗಳಿಗೂ ಗುಂಡುಗಳು ತಾಗಿ
ಬಿಸಿಯಾದ ರಕ್ತ ಜಿನುಗುತ್ತಿದೆ
ಎತ್ತಿಕೊಂಡು ಸಂತೈಸಲು ನೋಡಿದೆ
ಹಾಗೆ ರಕ್ತ ಸೋರುವ ಜಾಗಗಳ ಒತ್ತಿ ಹಿಡಿದು ಸ್ರಾವ
ನಿಲ್ಲಿಸಲು ಪ್ರಯತ್ನಿಸಿ ಸೋತೆ
ಮತ್ತೊಂದು ಬೆಳಗಾಗುವಷ್ಟರಲ್ಲಿ ಅಷ್ಟೂ ಕವಿತೆಗಳ ಹೆಣಗಳು
ರೂಮಿನ ಉದ್ದಗಲಕ್ಕೂ ಬಿದ್ದಿದ್ದವು.
ಅಹಿಂಸೆಯ ಹರಡಲು
ಮಾನವೀಯತೆಯ ಮೆರೆಸಲು 
ಹೆಣಗಿದ ಕವಿತೆಗಳು
ತಾವೇ ಕಟುಕರಿಗೆ ಬಲಿಯಾಗಿ ಹೋದವು
ಇನ್ನುಹೊಸ ಕವಿತೆಯೊಂದ ಬರೆಯಲು ಮನಸ್ಸಾಗುವುದಿಲ್ಲ
ಕವಿತೆಗಳನ್ನೂ ಕೊಲ್ಲುವ ಹಂತಕರಿಗೆ
ಮನುಷ್ಯರ ಮೇಲಾದರು ಬಂದೀತು ಕರುಣೆ ಎಲ್ಲಿಂದ?









ಹೀಗಾಗಿ ಲೇಖನಗಳು ಕವಿತೆಗಳ ಕೊಂದವರು

ಎಲ್ಲಾ ಲೇಖನಗಳು ಆಗಿದೆ ಕವಿತೆಗಳ ಕೊಂದವರು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕವಿತೆಗಳ ಕೊಂದವರು ಲಿಂಕ್ ವಿಳಾಸ https://dekalungi.blogspot.com/2017/10/blog-post_6.html

Subscribe to receive free email updates:

0 Response to "ಕವಿತೆಗಳ ಕೊಂದವರು"

ಕಾಮೆಂಟ್‌‌ ಪೋಸ್ಟ್‌ ಮಾಡಿ