- ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು , ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ :
ಲಿಂಕ್ :

ಓದಿ


ಅಶಕ್ತಸ್ತು ಭವೇತ್ ಸಾಧುಃ ಬ್ರಹ್ಮಚಾರೀ ಚ ನಿರ್ಧನಃ |
ವ್ಯಾಧಿತೋ ದೇವಭಕ್ತಶ್ಚ ವೃದ್ಧಾ ನಾರೀ ಪತಿವ್ರತಾ ||
’ಬಲವಿಲ್ಲದವನು ಸಜ್ಜನನಾಗುತ್ತಾನೆ. ಹಣವಿಲ್ಲದವನು ಬ್ರಹ್ಮಚಾರಿಯಾಗುತ್ತಾನೆ. ರೋಗಪೀಡಿತನು ದೇವಭಕ್ತನಾಗುತ್ತಾನೆ. ವಯಸ್ಸಾದ ಹೆಣ್ಣು ಹದಿಬದೆಯಾಗುತ್ತಾಳೆ.’
ಚಾಣಕ್ಯನೀತಿದರ್ಪಣದಲ್ಲಿ ಕಾಣಸಿಗುವ ಈ ಪದ್ಯ ವಿಡಂಬನಾತ್ಮಕವಾದದ್ದು. ಸಜ್ಜನತೆ ಬ್ರಹ್ಮಚರ್ಯ ದೇವಭಕ್ತಿ ಪಾತಿವ್ರತ್ಯ – ಇವುಗಳಲ್ಲೊಂದೊಂದೂ ಅತ್ಯಂತ ಮೌಲ್ಯಯುತವಾದದ್ದು. ಆದರೆ ಬೇರೆ ಗತಿಯಿಲ್ಲದೆ, ಅನಿವಾರ್ಯವಾಗಿ ಅದನ್ನೊಪ್ಪಿಕೊಳ್ಳಬೇಕಾಗಿ ಬಂದಾಗಲಷ್ಟೇ ಸ್ವೀಕರಿಸುವಾತನು ಆದರಾರ್ಹನಾಗುವುದಿಲ್ಲ. ’ನಪುಂಸಕನ ಸಂನ್ಯಾಸ’ ಎಂಬ ನುಡಿಗಟ್ಟೂ ಇದೇ ಅರ್ಥದಲ್ಲಿರುವುದು. ತಾತ್ಪರ್ಯವಿಷ್ಟು - ಸಾಮರ್ಥ್ಯ-ಅವಕಾಶಗಳಿದ್ದಾಗಲೂ ಮೌಲ್ಯವನ್ನು ಮನಗಂಡು ಯಾರು ಸಾಜ್ಜನ್ಯವೇ ಮೊದಲಾದ ಗುಣಗಳನ್ನು ಹೊಂದುತ್ತಾರೋ ಅವರೇ ಮಾನ್ಯರು. ದೌರ್ಬಲ್ಯಾದಿ ಅನಿವಾರ್ಯತೆಗಳಿಂದ ಬರುವ ಸಾಧುತ್ವಾದಿಗಳು ಮೌಲ್ಯಗಳಾಗಲಾರವು.
’ವೃದ್ಧಾ ನಾರೀ ಪತಿವ್ರತಾ’ ಎಂಬೀ ಪಾದ ಕೊನೆಯಲ್ಲಿ ಬರುವ ಇನ್ನೊಂದು ಸುಭಾಷಿತವೂ ಇದೆ –
ಆರ್ತಾ ದೇವಾನ್ ನಮಸ್ಯಂತಿ ತಪಃ ಕುರ್ವಂತಿ ರೋಗಿಣಃ |
ನಿರ್ಧನಾ ದಾನಮಿಚ್ಛಂತಿ ವೃದ್ಧಾ ನಾರೀ ಪತಿವ್ರತಾ ||
ತಾತ್ಪರ್ಯ ಹಿಂದಿನದ್ದೇ.
ಇದೇ ಆಶಯವನ್ನು ವ್ಯಕ್ತಪಡಿಸುವ ಇನ್ನೊಂದು ಸುಭಾಷಿತ –
ನವೇ ವಯಸಿ ಯಃ ಶಾಂತಃ ಸ ಶಾಂತ ಇತಿ ಕಥ್ಯತೇ |
ಧಾತುಷು ಕ್ಷೀಯಮಾಣೇಷು ಶಾಂತಿಃ ಕಸ್ಯ ನ ಜಾಯತೇ ||
ಯೌವನದಲ್ಲಿ ಯಾರು ಇಂದ್ರಿಯಗಳನ್ನು ಹತೋಟಿಯಲ್ಲಿರಿಸಿಕೊಳ್ಳುತ್ತಾನೋ ಅವನೇ ಶಾಂತ (ನಿಗ್ರಹಿ ಅಥವಾ ಸಂನ್ಯಾಸಿ) ಎಂದೆನಿಸುತ್ತಾನೆ. ಧಾತುಗಳು ಕಳೆದು ಹೋಗುತ್ತಿದ್ದಂತೆ ಯಾರು ತಾನೇ ನಿಗ್ರಹಿಗಳಾಗುವುದಿಲ್ಲ



ಹೀಗಾಗಿ ಲೇಖನಗಳು

ಎಲ್ಲಾ ಲೇಖನಗಳು ಆಗಿದೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಲಿಂಕ್ ವಿಳಾಸ https://dekalungi.blogspot.com/2017/07/blog-post_168.html

Subscribe to receive free email updates:

0 Response to " "

ಕಾಮೆಂಟ್‌‌ ಪೋಸ್ಟ್‌ ಮಾಡಿ