ಕೊಪ್ಪಳದಲ್ಲಿ ಜೂ. 14 ರಿಂದ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ

ಕೊಪ್ಪಳದಲ್ಲಿ ಜೂ. 14 ರಿಂದ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೊಪ್ಪಳದಲ್ಲಿ ಜೂ. 14 ರಿಂದ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೊಪ್ಪಳದಲ್ಲಿ ಜೂ. 14 ರಿಂದ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ
ಲಿಂಕ್ : ಕೊಪ್ಪಳದಲ್ಲಿ ಜೂ. 14 ರಿಂದ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ

ಓದಿ


ಕೊಪ್ಪಳದಲ್ಲಿ ಜೂ. 14 ರಿಂದ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ


ಕೊಪ್ಪಳ ಜೂ. 09 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಅಲ್ಲದೇ ಸರ್ವತೋಮುಖ ಅಬಿsವೃದಿs್ಧಗಾಗಿ ತೋಟಗಾರಿಕೆ ಅಬಿsಯಾನ ಮತ್ತು ಸಸ್ಯಸಂತೆ-2017 ಎನ್ನುವ ಕಾರ್ಯಕ್ರಮವನ್ನು ಜೂ.14 ರಿಂದ ಹತ್ತು ದಿನಗಳ  ಕಾಲ  ಕೊಪ್ಪಳದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿದೆ.
     ತೋಟಗಾರಿಕೆ ಅಭಿಯಾನ ಹಾಗೂ ಸಸ್ಯಸಂತೆ ಕಾರ್ಯಕ್ರಮದಡಿ, ಜಿಲ್ಲೆಯ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಸಾರ್ವಜನಿಕರಿಗೆ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಮಾವು, ಪೇರಲ, ಚಿಕ್ಕು, ಅಂಜೂರ, ಕರಿಬೇವು, ನುಗ್ಗೆ, ದ್ರಾಕ್ಷಿ ತಳಿಗಳಲ್ಲದೇ ಅನೇಕ ವಿಧದ ಕಸಿ / ಸಸಿಗಳು, ಅಲಂಕಾರಿಕ ಸಸ್ಯಗಳು, ಹೂವಿನ ಗಿಡಗಳು, ತರಕಾರಿ, ಔಷದಿsೀಯ ಮತ್ತು ಸಾಂಬಾರು ಸಸ್ಯಗಳನ್ನು ಇಲಾಖೆಯ ವತಿಯಿಂದ ಯೋಗ್ಯ ದರದಲ್ಲಿ ಪೂರೈಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕೊಪ್ಪಳದ ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಆವರಣದಲ್ಲಿ ಜೂ. 14 ರಿಂದ ಹತ್ತು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
     ಈ ಕಾರ್ಯಕ್ರಮದಲ್ಲಿ ಸಸಿಗಳ ಪೂರೈಕೆ ಅಷ್ಟೇ ಅಲ್ಲದೇ, ಇಲಾಖೆಯ ತಜ್ಞರಿಂದ, ತೋಟಗಾರಿಕೆ ಮಹಾವಿದ್ಯಾಲಯ ಮುನಿರಾಬಾದ, ಕೃಷಿ ವಿಜ್ಞಾನ ಕೇಂದ್ರ  ಗಂಗಾವತಿ, ಕೃಷಿ ವಿಸ್ತರಣಾ  ಶಿಕ್ಷಣ ಘಟಕ ಕೊಪ್ಪಳ ಮುಂತಾದ ಸಂಸ್ಥೆಗಳ  ವಿಜ್ಞಾನಿಗಳಿಂದ  ಸಮಗ್ರ ತಾಂತ್ರಿಕ ಮಾಹಿತಿ ನೀಡಲಾಗುವುದಲ್ಲದೆ, ಅಬಿsನವಶ್ರೀ ಮತ್ತು ಕಪಿಲಶ್ರೀ ರೈತ ಉತ್ಪಾದಕ ಸಂಸ್ಥೆಗಳಿಂದ, ತೋಟಗಾರಿಕೆಯಲ್ಲಿ ಬಳಸಲ್ಪಡುವ ವಿವಿಧ ಪರಿಕರಗಳು, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳು, ಯಂತ್ರಗಳ ಪ್ರದರ್ಶನ ಮತ್ತು ಯೋಗ್ಯ ದರದಲ್ಲಿ  ಮಾರಾಟ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
       ಕೊಪ್ಪಳ ಜಿಲ್ಲೆಯ ರೈತರು, ಸಾರ್ವಜನಿಕರು ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ ಈ ವಿಶೇಷ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು, ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾತೋಟಗಾರಿಕೆ ಇಲಾಖೆ ( ದೂ.ಸಂ: 0859231530), ಹಾರ್ಟಿ ಕ್ಲಿನಿಕ್ (ಮೊ.ಸಂ : 9482672039) ಅಲ್ಲದೇ ಆಯಾ ತಾಲೂಕಾ    ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಕೊಪ್ಪಳದಲ್ಲಿ ಜೂ. 14 ರಿಂದ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ

ಎಲ್ಲಾ ಲೇಖನಗಳು ಆಗಿದೆ ಕೊಪ್ಪಳದಲ್ಲಿ ಜೂ. 14 ರಿಂದ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳದಲ್ಲಿ ಜೂ. 14 ರಿಂದ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ ಲಿಂಕ್ ವಿಳಾಸ https://dekalungi.blogspot.com/2017/06/14.html

Subscribe to receive free email updates:

0 Response to "ಕೊಪ್ಪಳದಲ್ಲಿ ಜೂ. 14 ರಿಂದ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ